ಮಂಗಳವಾರ, 6 ಜನವರಿ 2026
×
ADVERTISEMENT
ADVERTISEMENT

ಕೊಪ್ಪಳ: ಭಕ್ತರ ನಡುವೆಯ ಲಘು ರಥೋತ್ಸವ ಸಂಭ್ರಮ

ಮಠಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಳ, ಗಮನ ಸೆಳೆದ ರಂಗೋಲಿ, ಪೊಲೀಸ್‌ ಕಣ್ಗಾವಲು
Published : 5 ಜನವರಿ 2026, 4:29 IST
Last Updated : 5 ಜನವರಿ 2026, 4:29 IST
ಫಾಲೋ ಮಾಡಿ
Comments
ಗವಿಸಿದ್ಧೇಶ್ವರ ರಥೋತ್ಸವ ಸಾಗುವ ಮಾರ್ಗದಲ್ಲಿ ಕಾರ್ಖಾನೆಗಳನ್ನು ತೊಲಗಿಸಿ ಭೂಮಿ ಉಳಿಸಿ ಎಂಬ ಸಂದೇಶ ಸಾರುವ ರಂಗೋಲಿ ಬಿಡಿಸುವಲ್ಲಿ ಕಂಡ ಯುವತಿಯರು
ಗವಿಸಿದ್ಧೇಶ್ವರ ರಥೋತ್ಸವ ಸಾಗುವ ಮಾರ್ಗದಲ್ಲಿ ಕಾರ್ಖಾನೆಗಳನ್ನು ತೊಲಗಿಸಿ ಭೂಮಿ ಉಳಿಸಿ ಎಂಬ ಸಂದೇಶ ಸಾರುವ ರಂಗೋಲಿ ಬಿಡಿಸುವಲ್ಲಿ ಕಂಡ ಯುವತಿಯರು
ರಥೋತ್ಸವದ ಬಂದೋಬಸ್ತಿಗೆ ನಿಯೋಜಿಸಲಾಗಿದ್ದ ಪೊಲೀಸರಿಗೆ ಕೊಪ್ಪಳ  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌ ಎಲ್‌.ಅರಸಿದ್ಧಿ ಸೂಚನೆ ನೀಡಿದರು
ರಥೋತ್ಸವದ ಬಂದೋಬಸ್ತಿಗೆ ನಿಯೋಜಿಸಲಾಗಿದ್ದ ಪೊಲೀಸರಿಗೆ ಕೊಪ್ಪಳ  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌ ಎಲ್‌.ಅರಸಿದ್ಧಿ ಸೂಚನೆ ನೀಡಿದರು
ಜಾತ್ರೆಯ ಸುತ್ತಲೂ ಪೊಲೀಸ್‌ ಕಣ್ಗಾವಲು | ಉಚ್ಛಾಯಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು | ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡ ಗವಿಮಠ
ಗವಿಮಠದ ಜಾತ್ರೆಗೆ ಬರುವ ಭಕ್ತರಿಗೆ ಸುರಕ್ಷತೆಗಾಗಿ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಬೇರೆ ಜಿಲ್ಲೆಗಳಿಂದಲೂ ಪೊಲೀಸರನ್ನು ನಿಯೋಜಿಸಲಾಗಿದೆ.
ಡಾ. ರಾಮ್‌ ಎಲ್‌. ಅರಸಿದ್ಧಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT