ವಿದ್ಯಾರ್ಥಿಗಳಾದ ಗಂಗಾವತಿಯ ಚಾಂದ್ ಸಲ್ಮಾನ್, ಖಾದರಬಾಷಾ, ಅಲ್ತಾಫ್ ಹುಸೇನ್, ಆಸೀಫ್, ಅಸ್ಪಕ್ ಗೌಸ್, ಕೊಪ್ಪಳದ ಅತೀಕ್, ಸಮೀರ ಶಕೀರ್, ಫೈಸರ್, ಸಾಯಿ ಅವರನ್ನು ಬಂಧಿಸಲಾಗಿದೆ. ಸಿಎಫ್ಐ ರಾಜ್ಯ ಘಟಕದ ಅಧ್ಯಕ್ಷ ಬೆಳ್ತಂಗಡಿಯ ಅತಾವುಲ್ಲಾ ವಿರುದ್ಧ ಘಟನೆಗೆ ಪ್ರಚೋದನೆ ನೀಡಿದ ಆರೋಪದ ಕುರಿತು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.