ಮಂಗಳವಾರ, 6 ಜನವರಿ 2026
×
ADVERTISEMENT
ADVERTISEMENT

ಕುಷ್ಟಗಿ: ಸೋಮನಗೌಡರ ಬಡಾವಣೆ ಉದ್ಯಾನ ಜಾಗ ಹೋಗಿದ್ದೆಲ್ಲಿ?!

ಉದ್ಯಾನ ಜಾಗ ನಾಪತ್ತೆ, ಸರ್ಕಾರಿ ಆಸ್ತಿ ರಕ್ಷಣೆಗೆ ಮುಂದಾಗದ ಪುರಸಭೆ ನಿರ್ಲಕ್ಷ್ಯ
Published : 5 ಜನವರಿ 2026, 4:25 IST
Last Updated : 5 ಜನವರಿ 2026, 4:25 IST
ಫಾಲೋ ಮಾಡಿ
Comments
ಉದ್ಯಾನ ಜಾಗ ಒತ್ತುವರಿಯಾಗಿ ಕಟ್ಟಡಗಳು ನಿರ್ಮಾಣಗೊಂಡಿರುವುದು
ಉದ್ಯಾನ ಜಾಗ ಒತ್ತುವರಿಯಾಗಿ ಕಟ್ಟಡಗಳು ನಿರ್ಮಾಣಗೊಂಡಿರುವುದು
ಅಮರೇಶ್ವರ ಶೆಟ್ಟರ ಬಡಾವಣೆ ಉದ್ಯಾನ ಜಾಗಕ್ಕೆ ತಂತಿ ಬೇಲಿ ಅಳವಡಿಸುತ್ತೇವೆ. ಅದರಲ್ಲಿ ಯಾವುದೇ ರಸ್ತೆಗೆ ಜಾಗ ನೀಡುವ ಪ್ರಶ್ನೆಯೇ ಇಲ್ಲ. ಶೆಡ್‌ಗಳನ್ನೂ ತೆರವುಗೊಳಿಸುತ್ತೇವೆ
ವಿ.ಐ.ಬೀಳಗಿ ಪುರಸಭೆ ಮುಖ್ಯಾಧಿಕಾರಿ
ಮಾರುಕಟ್ಟೆ ಮೌಲ್ಯದ ಪ್ರಕಾರ ಮುಖ್ಯರಸ್ತೆ ಪಕ್ಕದ ಉದ್ಯಾನ ಜಾಗಗಳು ಕೋಟ್ಯಂತರ ಬೆಲೆ ಬಾಳುತ್ತಿವೆ. ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಪುರಸಭೆಗೆ ತಾಕೀತು ಮಾಡಬೇಕಿದೆ.
ವಜೀರ ಅಲಿ ಗೋನಾಳ ಭಗತ್‌ಸಿಂಗ್‌ ಸಂಸ್ಥೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT