ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್, ಹಿರಿಯರಾದ ಮೆಹಬೂಬ್ಅಲಿ ಸಯ್ಯದ್, ನಗರಸಭೆ ಮಾಜಿ ಸದಸ್ಯ ಹಾಗೂ ಸಮಾಜ ಸೇವಕರಾದ ಮಾನ್ವಿಪಾಶಾ, ಮುಸ್ತಫ ಕುದುರಿಮೋತಿ, ಖಾಜಾಸಾಬ್ ಮಂಗಳಾಪುರ, ಕುತುಬದ್ದಿನ್ ಬೆಟಗೇರಿ, ಹುಸೇನ್ಬಾಷಾ ಮಾನ್ವಿ, ಜಿಲಾನ್ಸಾಬ್ ಹುರಕಡ್ಲಿ, ಗವಿಸಿದ್ದಪ್ಪ ಕಟಗರ, ಅಲ್ಲಾಸಾಬ್ ತರಕಾರಿ, ಸಾಬೀರ್ಹುಸೇನಿ, ಖಾಸೀಮ್ಸಾಬ್ ಸಂಕನೂರು, ಪ್ರಾಚಾರ್ಯ ಇಬ್ರಾಹಿಂ ಕುದುರಿಮೋತಿ, ಖಾಜೆಸಾಬ್ ಹುನಕುಂಟಿ ಹಾಗೂ ದಾದಾ ಹನಕುಂಟಿ ಇದ್ದರು. ಯುವ ನೌಜವಾಮ್ ಕಮಿಟಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.