ಭಾನುವಾರ, 15 ಮಾರ್ಚ್ 2026
×
ADVERTISEMENT

ಅಂಜನಾದ್ರಿ ಅಭಿವೃದ್ಧಿ ಕುರಿತ ಸಭೆ: ವಿಳಂಬಕ್ಕೆ ಆಕ್ರೋಶ, ಕಾಮಗಾರಿ ವೇಗಕ್ಕೆ ಸೂಚನೆ

ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ ಪಾಟೀಲ ನಿರ್ದೇಶನ
Published : 17 ಜೂನ್ 2025, 5:20 IST
Last Updated : 17 ಜೂನ್ 2025, 5:20 IST
ADVERTISEMENT
ಫಾಲೋ ಮಾಡಿ
Comments
ಅಂಜನಾದ್ರಿಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಪ್ರವಾಸೋದ್ಯಮ ಅಭಿವೃದ್ಧಿಯ ಮೂರನೇ ಮಾರ್ಗ ಕೊಪ್ಪಳದಿಂದ ಆರಂಭಿಸಲಾಗಿದೆ
ಎಚ್‌.ಕೆ. ಪಾಟೀಲ ಪ್ರವಾಸೋದ್ಯಮ ಇಲಾಖೆ ಸಚಿವ
ಸ್ಮಾರಕಗಳ ಸಂರಕ್ಷಣೆಗೆ ಮನವಿ
ಆನೆಗೊಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ ಅವರು ಆನೆಗೊಂದಿ ದುರ್ಗಾದೇವಿ ಕೋಟೆ‌ ನವೀಕರಣ ಸ್ಮಾರಕಗಳ ರಕ್ಷಣೆ ಆರೋಗ್ಯ‌ ಕೇಂದ್ರ ಸ್ಥಾಪನೆಗೆ ಒತ್ತಾಯಿಸಿ ಸಚಿವರಿಗೆ ಮನವಿ ಸಲ್ಲಿಸಿದರು. ಕರವೇ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಸಾಣಾಪುರ ಆನೆಗೊಂದಿ ಸಂಗಾಪುರ ಮಲ್ಲಾಪುರ ಗ್ರಾಮಗಳಿಗೆ ಗ್ರಾಮ ಠಾಣ ವ್ಯವಸ್ಥೆ ಅಂಜನಾದ್ರಿ ಬೆಟ್ಟದಲ್ಲಿ ಅರ್ಚಕ ವಿದ್ಯಾದಾಸಬಾಬ ಮತ್ತು ಅಧಿಕಾರಿಗಳ ನಡುವಿನ ತಿಕ್ಕಾಟ‌ ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯಿಸಿ ಮನವಿ ಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT