ಹನುಮವ್ವ ಮಾದರ, ಗುರನಗೌಡ ಪಾಟೀಲ, ನಾಗರಾಜ, ವೆಂಕಟೇಶ, ಉಮಾಕಾಂತ, ಮೆಹಬೂಬ್, ಮಹಾಂತೇಶ, ಸಂಗಪ್ಪ ಬಿಜಕಲ್ ಇತರರು ಇದ್ದರು. ಹುಲುಗಪ್ಪ ಸ್ವಾಗತಿಸಿದರು, ಬಸಯ್ಯ ಮಠಪತಿ ನಿರೂಪಿಸಿದರು. ರಘು ವಂದಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ, ಊರಿನ ಹಿರಿಯರು, ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.