ಜಿಲ್ಲಾ ಗೃಹರಕ್ಷಕದಳ ಸಮಾದೇಷ್ಟ ಜಿ.ಗವಿಸಿದ್ದಪ್ಪ, ಕಮಾಂಡರ್ ರವೀಂದ್ರ ಬಾಕಳೆ ಮಾತನಾಡಿದರು. ಕ್ಯಾಂಪ್ ಕಮಾಂಡರ್ ವೀರಣ್ಣ ಬಡಿಗೇರ, ಐಎಎಸ್ ಅಧಿಕಾರಿ ಹೇಮಂತ್, ಘಟಕಾಧಿಕಾರಿಗಳಾದ ಮಿರ್ ಸಾಬ್, ನಾಗರಾಜ ಬಡಿಗೇರ, ಶಿವಪ್ಪ ಚೂರಿ, ರುದ್ರಪ್ಪ, ಹಸನ್ ಸಾಬ್ ಚಳಿಗೇರಾ, ಬಾಬುಸಾಬ್, ಅಮರೇಶ್, ಗೋಪಾಲ ಶಾಸ್ತ್ರಿ, ರವೀಂದ್ರ, ರಾಮಚಂದ್ರ, ಅಶೋಕ್ ಬಡಿಗೇರ, ಮೈಬೂಬ್ ಸಾಬ್ ಸೇರಿ ಕೊಪ್ಪಳ, ಕಾರಟಗಿ, ಮುನಿರಾಬಾದ್, ಹನುಮಸಾಗರ, ತಾವರಗೇರಾ, ಕನಕಗಿರಿ, ಬೇವೂರು, ಕುಕನೂರು, ಕುಷ್ಟಗಿ, ಯಲಬುರ್ಗಾದ ಶಿಬಿರಾರ್ಥಿಗಳು ಭಾಗವಹಿಸಿದ್ದರು.