<p><strong>ಯಲಬುರ್ಗಾ:</strong> ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಲಿಂಬೆ ಹಾಗೂ ನೇರಳೆ ಸಸಿಗಳನ್ನು ಮಂಗಳವಾರ ಉಚಿತವಾಗಿ ವಿತರಿಸಲಾಯಿತು.</p>.<p> ಕೃಷಿ ಅಧಿಕಾರಿ ಗೋಣಿ ಬಸಪ್ಪ ಮಾತನಾಡಿ, ತಮ್ಮ ತಮ್ಮ ಹೊಲಗಳ ಬದುವಿನಲ್ಲಿ ಇವುಗಳನ್ನು ಬೆಳೆಸೇಕು. ಹೊಲಗಳಲ್ಲಿ ಮರಗಳಿದ್ದರೆ ವಿವಿಧ ಅನುಕೂಲಗಳಿವೆ ಎಂದು ಅವರು ಹೇಳಿದರು.</p>.<p>ರೈತರು ಬೇಸಾಯದ ಜತೆಗೆ ಅರಣ್ಯೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಅವರು<br />ಹೇಳಿದರು.</p>.<p>ಕೃಷಿ ಇಲಾಖೆ ಸಿಬ್ಬಂದಿ ನಟರಾಜ ಬಿದರಿ, ಬಸವರಾಜ ಕರಿಗೌಡ್ರ, ಈರಪ್ಪ ಕಮ್ಮಾರ, ರೈತರಾದ ಶಿವಪ್ಪ, ಕರಿಬೀರಪ್ಪ ಶರಣಪ್ಪ, ಬಸಪ್ಪ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಯಲಬುರ್ಗಾ:</strong> ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಲಿಂಬೆ ಹಾಗೂ ನೇರಳೆ ಸಸಿಗಳನ್ನು ಮಂಗಳವಾರ ಉಚಿತವಾಗಿ ವಿತರಿಸಲಾಯಿತು.</p>.<p> ಕೃಷಿ ಅಧಿಕಾರಿ ಗೋಣಿ ಬಸಪ್ಪ ಮಾತನಾಡಿ, ತಮ್ಮ ತಮ್ಮ ಹೊಲಗಳ ಬದುವಿನಲ್ಲಿ ಇವುಗಳನ್ನು ಬೆಳೆಸೇಕು. ಹೊಲಗಳಲ್ಲಿ ಮರಗಳಿದ್ದರೆ ವಿವಿಧ ಅನುಕೂಲಗಳಿವೆ ಎಂದು ಅವರು ಹೇಳಿದರು.</p>.<p>ರೈತರು ಬೇಸಾಯದ ಜತೆಗೆ ಅರಣ್ಯೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಅವರು<br />ಹೇಳಿದರು.</p>.<p>ಕೃಷಿ ಇಲಾಖೆ ಸಿಬ್ಬಂದಿ ನಟರಾಜ ಬಿದರಿ, ಬಸವರಾಜ ಕರಿಗೌಡ್ರ, ಈರಪ್ಪ ಕಮ್ಮಾರ, ರೈತರಾದ ಶಿವಪ್ಪ, ಕರಿಬೀರಪ್ಪ ಶರಣಪ್ಪ, ಬಸಪ್ಪ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>