ಗುರುವಾರ, 13 ನವೆಂಬರ್ 2025
×
ADVERTISEMENT
ADVERTISEMENT

ಯಲಬುರ್ಗಾ: ಒತ್ತುವರಿಯಿಂದ ಕಿರಿದಾಗುತ್ತಿರುವ ತಲ್ಲೂರು ಕೆರೆ!

ಉಮಾಶಂಕರ ಹಿರೇಮಠ
Published : 13 ನವೆಂಬರ್ 2025, 6:29 IST
Last Updated : 13 ನವೆಂಬರ್ 2025, 6:29 IST
ಫಾಲೋ ಮಾಡಿ
Comments
ವಜ್ರಬಂಡಿ ತಲ್ಲೂರು ಹಾಗೂ ಮದ್ಲೂರು ಗ್ರಾಮಗಳ ಸೀಮಾದಿಂದ ಕೆರೆಗೆ ಸಾಕಷ್ಟು ಪ್ರಮಾಣದಲ್ಲಿ ಮಳೆ ನೀರು ಸಂಗ್ರಹಗೊಂಡು ವರ್ಷಪೂರ್ತಿ ತುಂಬಿರುತ್ತಿತ್ತು. ಆದರೆ ವಿವಿಧ ರೀತಿಯಲ್ಲಿ ಕೆರೆ ಅಭಿವೃದ್ಧಿಯಾದ ನಂತರ ನೀರಿನ ಸಂಗ್ರಹಣೆಯ ಪ್ರಮಾಣ ಕಡಿಮೆಯಾಗಿದೆ
-ನಾಗರಾಜ ತಲ್ಲೂರು, ಗ್ರಾಮಸ್ಥ
ಗ್ರಾಮಸ್ಥರಿಗೆ ಪರಿಹಾರ ನೀಡಿ ಪಡೆದ ಜಮೀನನ್ನು ಕಂದಾಯ ಇಲಾಖೆಯವರು ಸಣ್ಣನೀರಾವರಿ ಇಲಾಖೆಯ ಹೆಸರಲ್ಲಿ ಆಸ್ತಿ ವರ್ಗಾವಣೆ ಮಾಡಿಕೊಟ್ಟರೆ ಮುಂದಿನ ಅಗತ್ಯಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ
- ಜಗನ್ನಾಥ ಜೋತಗೊಂಡದ್, ಎಇಇ, ಸಣ್ಣ ನೀರಾವರಿ ಇಲಾಖೆ ಯಲಬುರ್ಗಾ
ಗೆದಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ತಲ್ಲೂರು ಕೆರೆ ಒತ್ತುವರಿ ಬಗ್ಗೆ ದೂರುಗಳಿವೆ. ಸಣ್ಣ ನೀರಾವರಿ ಇಲಾಖೆ ಕೆರೆ ವಿಸ್ತೀರ್ಣಕ್ಕೆ ಹದ್ದುಬಸ್ತು ಮಾಡಿಕೊಟ್ಟರೆ ಸಂರಕ್ಷಣೆಗೆ ಅನುಕೂಲವಾಗುತ್ತದೆ
- ದೊಡ್ಡಪ್ಪ ನಾಯಕ, ಪಿಡಿಒ, ಗ್ರಾಪಂ ಗೆದಗೇರಿ
ಯಲಬುರ್ಗಾ ತಾಲ್ಲೂಕು ತಲ್ಲೂರು ಕೆರೆಗೆ ಸೇರಿದ ಜಮೀನಿನಲ್ಲಿ ರೈತರೊಬ್ಬರು ಮನೆ ಕಟ್ಟಿಕೊಂಡಿರುವುದು ಮತ್ತು ಬೆಳೆ ಬೆಳೆದಿರುವುದು
ಯಲಬುರ್ಗಾ ತಾಲ್ಲೂಕು ತಲ್ಲೂರು ಕೆರೆಗೆ ಸೇರಿದ ಜಮೀನಿನಲ್ಲಿ ರೈತರೊಬ್ಬರು ಮನೆ ಕಟ್ಟಿಕೊಂಡಿರುವುದು ಮತ್ತು ಬೆಳೆ ಬೆಳೆದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT