ಕೊಪ್ಪಳ ಎಸ್ಪಿ ಯಶೋಧಾ ವಂಟಿಗೋಡಿ, ಜಿಲ್ಲಾ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ನಗರಾಭಿವೃದ್ಧಿ ಇಲಾಖೆಯ ಯೋಜನಾ ನಿರ್ಧೇಶಕಿ ರೇಷ್ಮಾ ಹಾನಗಲ್, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ, ತಹಶಿಲ್ದಾರ್ ರವಿ ಎಸ್,ಅಂಗಡಿ, ಪ.ಪಂ ಮುಖ್ಯಾಧಿಕಾರಿ ನಭಿಸಾಭ ಖುದನ್ನವರ್, ಕಂದಾಯ ಇಲಾಖೆಯ ಅಧಕಾರಿಗಳು, ಪ್ರಮುಖರಾದ ಬಸನಗೌಡ ಮಾಲಿಪಾಟೀಲ, ಸ್ಥಳಿಯ ಪಿಎಎಸ್ಐ ಸುಜಾತಾ ನಾಯಕ್ ಉಪಸ್ಥಿರಿದ್ದರು.