ಮುಖಂಡರಾದ ಮುದಿಯಪ್ಪ ಕರೆಕುರಿ, ಕುದರಿ ಯಲ್ಲಪ್ಪ ಗೌಡ್ರ, ಶರಣಪ್ಪ ಕಲ್ಲೂರ, ಶರಣಗೌಡ ಮಾಲಿ ಗೌಡ್ರ, ಹಾಲಪ್ಪ ಹಾಲಳ್ಳಿ, ಬಸವರಾಜ ಬೆದವಟ್ಟಿ, ಲಿಂಗರಾಜ ಹೋಸಮನಿ, ಕರಿಯಪ್ಪ, ಗುಂಡನಗೌಡ ಮಾಲಿ ಪಾಟೀಲ, ದುರಗನಗೌಡ, ಶರಣಗೌಡ, ವಾಲ್ಮೀಕಿ ಸಮಾಜದ ಕಾರ್ಯದರ್ಶಿ ಚನ್ನಬಸವ ಕುಲಕರ್ಣಿ, ಹಿರಣ್ಯಾಕ್ಷಗೌಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಹನುಮಗೌಡ ಮಾಲಿಪಾಟೀಲ ಇದ್ದರು.