<p><strong>ಗಂಗಾವತಿ</strong>: ನಗರ ಸೇರಿದಂತೆ ತಾಲ್ಲೂಕಿನ ಕೋಟಯ್ಯಕ್ಯಾಂಪ್, ಸಂಗಾಪುರ ಮೊದಲಾದ ಗ್ರಾಮಗಳಲ್ಲಿ ಗುರುವಾರ ಡಾ.ಬಿ. ಆರ್. ಅಂಬೇಡ್ಕರ್ರ 120ನೇ ಜನ್ಮ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.</p>.<p>ಗ್ರಂಥಾಲಯ: ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಶಾಖಾಧಿಕಾರಿ ಪರಶುರಾಮ ಮೂಲಂಗಿ ಬಾಬಾ ಸಾಹೇಬ್ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜನ್ಮ ದಿನಾಚರಣೆಗೆ ಚಾಲನೆ ನೀಡಿದರು.</p>.<p>ಈ ಸಂದರ್ಭದಲ್ಲಿ ವಿಜಯಕುಮಾರ ನಾಯ್ಕೆ, ಶರಣಪ್ಪ ಚಳ್ಳಾರಿ, ಮಲ್ಲಿಕಾರ್ಜುನ ವಡ್ಡರಹಟ್ಟಿ, ಗಣೇಶ, ಎನ್.ಆರ್. ಜವಳಿ, ನರಸಪ್ಪ (ಕಾಕ), ಮೇಲ್ವಿಚಾರಕ ಮಹಾಂತೇಶ, ಪ್ರವೀಣ, ಶರಣೇಗೌಡ, ರಾಜೇಶ, ನಂದೇಶ, ರಮೇಶ ಗಬ್ಭೂರು, ಶ್ರೀನಿವಾಸ ಗುಂಡೂರು ಇದ್ದರು.</p>.<p>ಕೋಟಯ್ಯ ಕ್ಯಾಂಪ್: ತಾಲ್ಲೂಕಿನ ಕೋಟಯ್ಯಕ್ಯಾಂಪಿನಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಗ್ರಾಮ ಘಟಕದಿಂದ ಡಾ. ಬಿ,ಆರ್. ಅಂಬೇಡ್ಕರ್ರ 120ನೇ ಜನ್ಮ ದಿನಾಚರಣೆ ಆಚರಿಸಲಾಯಿತು.</p>.<p>ಪೂರ್ಣಚಂದ್ರ ನೇತೃತ್ವ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಚಾಲನೆ ನೀಡಿದರು. ಸದಸ್ಯರಾದ ಶಿನಪ್ಪ, ಶ್ರೀಧರ, ಪ್ರಮುಖರಾದ ರಾಮಕೃಷ್ಣ, ವಿಜಯ ಕುಮಾರ, ನಿಂಗಪ್ಪ ಹೊಸಕೇರಿ, ಎಸ್ಡಿಎಂಸಿ ಈರಣ್ಣ, ಶ್ರೀನಿವಾಸ, ಮುದಿಯಪ್ಪ, ಕೆ. ಭೀಮರಾವ್, ದೇವಪ್ಪ ಮತ್ತಿತರರಿದ್ದರು.</p>.<p>ಸಂಗಾಪುರ: ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘದಿಂದ ಆಚರಿಸಲಾದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುಂದರರಾಜು, ಎಲ್. ತಿಪ್ಪಣ್ಣ, ಮುರ್ತುಜಾಸಾಬ, ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ. ಕೃಷ್ಣ ಮತ್ತಿತರರಿದ್ದರು.</p>.<p>ದಲಿತ ಸಂಘರ್ಷ ಸಮಿತಿಯ ಗ್ರಾಮ ಘಟಕ ಸಂಗಾಪುರದಲ್ಲಿ ಆಚರಿಸಲಾದ ಕಾರ್ಯಕ್ರಮದಲ್ಲಿ ಇಸ್ಮಾಯಿಲ್, ತೆಲಂಗಾಣ ಮಲ್ಲಿಕಾರ್ಜುನ ಬಾಬು, ಗ್ರಾಮ ಪಂಚಾಯಿತಿ ಸದಸ್ಯರಾದ ತಿಮ್ಮಣ್ಣ, ರಘು, ಅಂಜಿ, ಪ್ರಮುಖರಾದ ಹಂಪೇಶ ಆರಗೋಲ್ ಮತ್ತಿತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>: ನಗರ ಸೇರಿದಂತೆ ತಾಲ್ಲೂಕಿನ ಕೋಟಯ್ಯಕ್ಯಾಂಪ್, ಸಂಗಾಪುರ ಮೊದಲಾದ ಗ್ರಾಮಗಳಲ್ಲಿ ಗುರುವಾರ ಡಾ.ಬಿ. ಆರ್. ಅಂಬೇಡ್ಕರ್ರ 120ನೇ ಜನ್ಮ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.</p>.<p>ಗ್ರಂಥಾಲಯ: ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಶಾಖಾಧಿಕಾರಿ ಪರಶುರಾಮ ಮೂಲಂಗಿ ಬಾಬಾ ಸಾಹೇಬ್ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜನ್ಮ ದಿನಾಚರಣೆಗೆ ಚಾಲನೆ ನೀಡಿದರು.</p>.<p>ಈ ಸಂದರ್ಭದಲ್ಲಿ ವಿಜಯಕುಮಾರ ನಾಯ್ಕೆ, ಶರಣಪ್ಪ ಚಳ್ಳಾರಿ, ಮಲ್ಲಿಕಾರ್ಜುನ ವಡ್ಡರಹಟ್ಟಿ, ಗಣೇಶ, ಎನ್.ಆರ್. ಜವಳಿ, ನರಸಪ್ಪ (ಕಾಕ), ಮೇಲ್ವಿಚಾರಕ ಮಹಾಂತೇಶ, ಪ್ರವೀಣ, ಶರಣೇಗೌಡ, ರಾಜೇಶ, ನಂದೇಶ, ರಮೇಶ ಗಬ್ಭೂರು, ಶ್ರೀನಿವಾಸ ಗುಂಡೂರು ಇದ್ದರು.</p>.<p>ಕೋಟಯ್ಯ ಕ್ಯಾಂಪ್: ತಾಲ್ಲೂಕಿನ ಕೋಟಯ್ಯಕ್ಯಾಂಪಿನಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಗ್ರಾಮ ಘಟಕದಿಂದ ಡಾ. ಬಿ,ಆರ್. ಅಂಬೇಡ್ಕರ್ರ 120ನೇ ಜನ್ಮ ದಿನಾಚರಣೆ ಆಚರಿಸಲಾಯಿತು.</p>.<p>ಪೂರ್ಣಚಂದ್ರ ನೇತೃತ್ವ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಚಾಲನೆ ನೀಡಿದರು. ಸದಸ್ಯರಾದ ಶಿನಪ್ಪ, ಶ್ರೀಧರ, ಪ್ರಮುಖರಾದ ರಾಮಕೃಷ್ಣ, ವಿಜಯ ಕುಮಾರ, ನಿಂಗಪ್ಪ ಹೊಸಕೇರಿ, ಎಸ್ಡಿಎಂಸಿ ಈರಣ್ಣ, ಶ್ರೀನಿವಾಸ, ಮುದಿಯಪ್ಪ, ಕೆ. ಭೀಮರಾವ್, ದೇವಪ್ಪ ಮತ್ತಿತರರಿದ್ದರು.</p>.<p>ಸಂಗಾಪುರ: ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘದಿಂದ ಆಚರಿಸಲಾದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುಂದರರಾಜು, ಎಲ್. ತಿಪ್ಪಣ್ಣ, ಮುರ್ತುಜಾಸಾಬ, ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ. ಕೃಷ್ಣ ಮತ್ತಿತರರಿದ್ದರು.</p>.<p>ದಲಿತ ಸಂಘರ್ಷ ಸಮಿತಿಯ ಗ್ರಾಮ ಘಟಕ ಸಂಗಾಪುರದಲ್ಲಿ ಆಚರಿಸಲಾದ ಕಾರ್ಯಕ್ರಮದಲ್ಲಿ ಇಸ್ಮಾಯಿಲ್, ತೆಲಂಗಾಣ ಮಲ್ಲಿಕಾರ್ಜುನ ಬಾಬು, ಗ್ರಾಮ ಪಂಚಾಯಿತಿ ಸದಸ್ಯರಾದ ತಿಮ್ಮಣ್ಣ, ರಘು, ಅಂಜಿ, ಪ್ರಮುಖರಾದ ಹಂಪೇಶ ಆರಗೋಲ್ ಮತ್ತಿತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>