ಶಿರಸ್ತೆದಾರ ಸತೀಶ್ ಮನವಿ ಸ್ವೀಕರಿಸಿದರು. ಮದ್ದಾನೇಶ್ವರ ಮಠದ ಕರಿಬಸವ ಸ್ವಾಮೀಜಿ, ಮಹಾಸಭಾ ತಾಲ್ಲೂಕು ಅಧ್ಯಕ್ಷ ದೊಡ್ಡಯ್ಯ ಗದ್ದಡಕಿ, ಪ್ರಮುಖರಾದ ವಿಜಯಕುಮಾರ ಹಿರೇಮಠ, ವೀರಣ್ಣ ಸಬರದ, ಕಳಕಪ್ಪ ಪುರದ, ಶಿವನಗೌಡ ಮಾಲಿಪಾಟೀಲ, ದೊಡ್ಡಪ್ಪ ಬಳೂಟಗಿ, ಉಮೇಶ ಮಂಗಳೂರು, ಉಮೇಶ ಅಕ್ಕಿ, ಜಿ.ಕೆ.ಹಿರೇಮಠ, ಮಲ್ಲಿಕಾರ್ಜುನ ಮಸೂತಿ, ಕುಮಾರಸ್ವಾಮಿ ಹಿರೇಮಠ ಇದ್ದರು.