ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೆ.ಆರ್. ಪೇಟೆ | ಬರಿದಾದ  ಕೆರೆ- ಕಟ್ಟೆ; ಬತ್ತಿದ ಅಂತರ್ಜಲ

ಹೇಮಾವತಿ ನದಿ, ಕಾಲುವೆ, ಎಡದಂಡೆ ಕಾಲುವೆಗಳಲ್ಲಿ ಹರಿಯದ ನೀರು
Published : 28 ಫೆಬ್ರುವರಿ 2025, 7:21 IST
Last Updated : 28 ಫೆಬ್ರುವರಿ 2025, 7:21 IST
ಫಾಲೋ ಮಾಡಿ
Comments
ನೀರು ಹರಿಸಲು ಒಕ್ಕೊರಲ ಆಗ್ರಹ
ಜಿಲ್ಲಾ ಉಸ್ತುವಾರಿ ಸಚಿವರು ನೀರಾವರಿ ಸಲಹಾ ಸಮಿತಿಯ ಸಭೆ ಕರೆದು ನೀರು ಹರಿಸುವ ಪ್ರಯತ್ನ ಮಾಡಬೇಕು.
ನಾರಾಯಣಗೌಡ ಮಾಜಿ ಸಚಿವ
ನೀರು ಹರಿಯದಿರುವುದರಿಂದ ಇಷ್ಟೂ ಭಾಗದಲ್ಲಿ ಬೆಳೆವ ಭತ್ತ ಮತ್ತು ಕಬ್ಬು ತೆಂಗು ಅಡಿಕೆ ಶುಂಠಿ ರಾಗಿ. ಜೋಳ ಹಲಸಂದೆ ಹುರುಳಿ ತೆಂಗು ಅಡಿಕೆ ಬೆಳೆಗಳು ಹಾಳಾಗುತ್ತಿವೆ.
ಮುದುಗೆರೆ ರಾಜೇಗೌಡ ರೈತ ಮುಖಂಡ
235 ಕೆರೆಗಳಿಗೆ ಆಶ್ರಯ
ಹೇಮಾವತಿ ಜಲಾಶಯದ ಮುಖ್ಯನಾಲೆ ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಯಲ್ಲಿ 106ನೇ ಕಿ.ಮೀ ಯಿಂದ ಆರಂಭವಾಗಿ 150.97ನೇ ಕಿ.ಮೀವರೆಗೆ ಒಟ್ಟು 45975 ಕಿ.ಮೀ ಉದ್ದ ಹರಿಯುತ್ತದೆ. ಈ ನಾಲೆ ವ್ಯಾಪ್ತಿಯಲ್ಲಿ ವಿತರಣಾ ನಾಲಾ ಸಂಖ್ಯೆ 47ರಿಂದ 64ರವರೆಗೆ ಒಟ್ಟು 17 ವಿತರಣಾ ನಾಲೆಗಳಿದ್ದು ಒಟ್ಟು 54088 ಎಕರೆ ಪ್ರದೇಶ ಅರೆ ನೀರಾವರಿಗೆ ಒಳಪಟ್ಟಿದೆ. ಹೇಮಾವತಿ ಜಲಾಶಯ ಯೋಜನಾ ವ್ಯಾಪ್ತಿಗೆ ಸೇರಿದ 106 ಕೆರೆಗಳು ಸಣ್ಣ ನೀರಾವರಿ ಇಲಾಖೆಗೆ 8 ಕೆರೆಗಳು ಮತ್ತು ಜಿಲ್ಲಾ ಪಂಚಾಯತಿ ವ್ಯಾಪ್ತಿಗೆ ಸೇರಿದ 121 ಕೆರೆಗಳು ಸೇರಿ ತಾಲ್ಲೂಕಿನಲ್ಲಿ ಒಟ್ಟು 235 ಕೆರೆಗಳಿದ್ದು ಹೇಮಾವತಿ ನದಿ ಅಣೆಕಟ್ಟೆ ನಾಲೆಗಳಾದ ಮಂದಗೆರೆ ಬಲ ಮತ್ತು ಎಡದಂಡೆ ನಾಲೆ ಮತ್ತು ಹೇಮಗಿರಿ ನಾಲಾ ವ್ಯಾಪ್ತಿಯ 16556 ಎಕರೆ ಕೃಷಿ ಭೂಮಿ ಹೇಮೆಯ ನೀರನ್ನು ಅಶ್ರಯಿಸಿ ನಿಂತಿವೆ’ ಎಂದು ನೀರಾವರಿ ಇಲಾಖೆಯ ಅಂಶಗಳು ಹೇಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT