ಸ್ವತಃ ತಾನೇ ಫಸಲನ್ನು ಮಾರಾಟ ಮಾಡುವ ಸಲುವಾಗಿ ಹಲವು ಕಂಪನಿಗಳನ್ನು ಸಂಪರ್ಕಿಸಲಾಗಿ, ಬೇಬಿ ಕಾರ್ನ್ನಿಂದ ತಯಾರು ಮಾಡುವ ವಿವಿಧ ಉತ್ಪನ್ನಗಳ ಕಾರ್ಖಾನೆಗಳು ಲಾಕ್ಡೌನ್ ಪರಿಣಾಮ ಮುಚ್ಚಿದ್ದು, ಫಸಲನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾರೆ. ತನ್ನ ಫಸಲನ್ನು ಮಾರಾಟ ಮಾಡುವ ಆಸೆಯನ್ನು ಕೈಬಿಟ್ಟಿರುವ ರೈತ ಚೇತನ್ ಸಾಲದ ಭೀತಿಯಿಂದ ಪ್ರತಿನಿತ್ಯ ನರಳುತ್ತಿದ್ದಾರೆ.