ಸೋಮವಾರ, 8 ಡಿಸೆಂಬರ್ 2025
×
ADVERTISEMENT
ADVERTISEMENT

ಮದ್ದೂರು | ಒತ್ತುವರಿಯಿಂದ ಕಿರಿದಾದ ಸೂಳೆಕೆರೆ ಅಂಗಳ

ಹೂಳು ತುಂಬಿದ ಪರಿಣಾಮ ನೀರು ಸಂಗ್ರಹ ಸಾಮರ್ಥ್ಯ ಕುಸಿತ
ಅಣ್ಣೂರು ಜಗದೀಶ್‌
Published : 17 ಏಪ್ರಿಲ್ 2025, 6:01 IST
Last Updated : 17 ಏಪ್ರಿಲ್ 2025, 6:01 IST
ಫಾಲೋ ಮಾಡಿ
Comments
ಕೆರೆಯ ಆಧುನೀಕರಣಕ್ಕೆ ₹32 ಕೋಟಿ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು ಟೆಂಡರ್‌ ಪ್ರಕ್ರಿಯೆ ಮೂಲಕ ಹೂಳು ತೆಗೆಯುವ ಜೊತೆಗೆ ಒತ್ತುವರಿಯಾಗಿರುವ ಕೆರೆಯ ಜಾಗವನ್ನು ತೆರವುಗೊಳಿಸಿ ಸುತ್ತಲೂ ಟ್ರಂಚ್‌ ತೆಗೆಸುತ್ತೇವೆ
ಎಲ್‌.ಪ್ರಶಾಂತ್‌ ಲಿಂಗಯ್ಯ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಕಾವೇರಿ ನೀರಾವರಿ ನಿಗಮ ಭಾರತೀನಗರ ಶಾಖೆ
ಅಣ್ಣೂರು ಗ್ರಾಮ ಸೂಳೆಕೆರೆಯ ಕೊನೆಯ ಅಚ್ಚುಕಟ್ಟು ಪ್ರದೇಶವಾಗಿದ್ದು 20 ವರ್ಷಗಳ ಹಿಂದೆ ನಾಲೆಗೆ ಸಮೃದ್ಧವಾಗಿ ನೀರು ಹರಿದು ಬರುತ್ತಿತ್ತು. ಕೆರೆಯಲ್ಲಿ ಹೂಳು ತುಂಬಿರುವ ಕಾರಣ ನಾಲೆಯಲ್ಲಿ ನೀರಿನ ಹರಿವು ಕ್ಷೀಣಿಸಿದೆ.
ರಾಜಣ್ಣ, ರೈತ ಮುಖಂಡ ಅಣ್ಣೂರು
ಭಾರತೀನಗರ ಸಮೀಪದ ಸೂಳೆಕೆರೆಯನ್ನು ಅಂಬರಹಳ್ಳಿ ಬಳಿ ಒತ್ತುವರಿ ಮಾಡಿಕೊಂಡಿರುವುದು
ಭಾರತೀನಗರ ಸಮೀಪದ ಸೂಳೆಕೆರೆಯನ್ನು ಅಂಬರಹಳ್ಳಿ ಬಳಿ ಒತ್ತುವರಿ ಮಾಡಿಕೊಂಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT