‘ದೇಶದಲ್ಲಿ ಇಂದಿರಾಗಾಂಧಿ ಸೇರಿ ಅನೇಕರು ಸೋತಿದ್ದಾರೆ, ಸೋತಾಗ ತಾಳ್ಮೆಯಿಂದ ಇರಬೇಕು. ವಿರೋಧ ಪಕ್ಷವಾಗಿ ಸಲಹೆ– ಸೂಚನೆ ಕೊಡಬೇಕು. ರಾಜಕೀಯ ಶಕ್ತಿಗಾಗಿ ಬಿಜೆಪಿ ಸೇರಿ ಜಾತ್ಯತೀತ ವಾದಕ್ಕೆ ಅಂತ್ಯ ಹಾಡಿದ್ದೀರಿ. ಸಿಂಗಪುರದಲ್ಲಿ ಕುಳಿತು ಬಿಜೆಪಿ ವಿರುದ್ಧ ಏನೇನೆಲ್ಲಾ ಮಾತನಾಡಿದ್ದೀರಿ ಎಂಬುದು ಗೊತ್ತಿದೆ’ ಎಂದರು.