ಈ ಸಂದರ್ಭದಲ್ಲಿ ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ತಮ್ಮಣ್ಣಗೌಡ, ಗ್ರಾಮ ಪಂಚಾಯತಿ ಸದಸ್ಯರಾದ ರವೀಶ್, ಶಶಿಕುಮಾರ್, ಆನಂದ್, ರಾಮಚಂದ್ರೇಗೌಡ, ಕರಲಕಟ್ಟೆ ಸುರೇಶ್, ಬಿಜೆಪಿ ಮುಖಂಡರಾದ ಮೋದಿ ರವಿ, ಗಂಗಾಧರ್, ಅಭಿಜಿತ್ ಬಸವರಾಜು ಮುಖಂಡರಾದ ವಿಶ್ವ, ಯತೀಶ್, ಮಂಜಣ್ಣ, ಸದಾಶಿವ ಅರ್ಚಕ ಚಂದ್ರಶೇಖರ್ ಸೇರಿದಂತೆ ಹಲವರು ಇದ್ದರು.