ಮಂಗಳವಾರ, 6 ಜನವರಿ 2026
×
ADVERTISEMENT
ADVERTISEMENT

ಹೇಮಾವತಿ ಎಡದಂಡೆ ನಾಲೆಗಿಲ್ಲ ತಡೆಗೋಡೆ!

21,358 ರಕ್ಷಣಾ ಕಲ್ಲುಗಳಿಗೆ ₹4 ಕೋಟಿ ಪಾವತಿ: ನಕಲಿ ಬಿಲ್‌ ಸೃಷ್ಟಿಯ ಆರೋಪ
ದೊಡ್ಡಹಾರನಹಳ್ಳಿ ಮಲ್ಲೇಶ್
Published : 5 ಜನವರಿ 2026, 3:08 IST
Last Updated : 5 ಜನವರಿ 2026, 3:08 IST
ಫಾಲೋ ಮಾಡಿ
Comments
ಹೇಮಾವತಿ ನಾಲೆಯಲ್ಲಿ ನಮ್ಮ ಸಂಬಂಧಿ ಸುರೇಶ್ ಬಿದ್ದು ಸಾವಿಗೀಡಾಗಿದ್ದಾರೆ. ತಡೆಗೋಡೆ ನಿರ್ಮಾಣ ಮಾಡಿದರೆ ರೈತರಿಗೆ ಹಾಗೂ ಸಾರಿಗೆ ಸಂಪರ್ಕಕ್ಕೆ ಅನುಕೂಲವಾಗುತ್ತದೆ.
– ಮಂಜೇಗೌಡ ರೈತ ಬಿ.ಗಂಗನಹಳ್ಳಿ
ನಾನು ಇಲ್ಲಿಗೆ ಕರ್ತವ್ಯಕ್ಕೆ ಬಂದು ನಾಲ್ಕು ತಿಂಗಳಾಗಿದೆ. ಎಸ್ಟಿಮೇಟ್ ಹಾಗೂ ಕಾಮಗಾರಿ ಪರಿಶೀಲನೆ ಮಾಡಿ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ.
– ಜಯರಾಮು, ಕಾರ್ಯಪಾಲಕ ಎಂಜಿನಿಯರ್, ಹೇಮಾವತಿ ನೀರಾವರಿ ಇಲಾಖೆ
ಸಂತೇಬಾಚಹಳ್ಳಿ ಹೋಬಳಿಯ ಭಾರತೀಪುರಕೊಪ್ಪಲು ರಸ್ತೆಯ ಬಳಿ ಹೇಮಾವತಿ ಎಡದಂತೆ ನಾಲೆಗೆ ತಡೆಗೋಡೆ ಇಲ್ಲದ ಕಾರಣ ಅಪಾಯಕ್ಕೆ ಆಹ್ವಾನ ನೀಡುವಂತಿದೆ 
ಸಂತೇಬಾಚಹಳ್ಳಿ ಹೋಬಳಿಯ ಭಾರತೀಪುರಕೊಪ್ಪಲು ರಸ್ತೆಯ ಬಳಿ ಹೇಮಾವತಿ ಎಡದಂತೆ ನಾಲೆಗೆ ತಡೆಗೋಡೆ ಇಲ್ಲದ ಕಾರಣ ಅಪಾಯಕ್ಕೆ ಆಹ್ವಾನ ನೀಡುವಂತಿದೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT