ಸೋಮವಾರ, 19 ಜನವರಿ 2026
×
ADVERTISEMENT
ADVERTISEMENT

ಗುರು ಸ್ಮರಣೆಯಿಂದ ಮುಕ್ತಿ ಪ್ರಾಪ್ತಿ: ನಿರ್ಮಲಾನಂದನಾಥ ಸ್ವಾಮೀಜಿ

Published : 19 ಜನವರಿ 2026, 5:32 IST
Last Updated : 19 ಜನವರಿ 2026, 5:32 IST
ಫಾಲೋ ಮಾಡಿ
Comments
‘ಸಂತ ಭಕ್ತ ಸಂಗಮ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀಮಠದ ಭಕ್ತರು
‘ಸಂತ ಭಕ್ತ ಸಂಗಮ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀಮಠದ ಭಕ್ತರು
ಅನ್ನ ಅಕ್ಷರ ಆರೋಗ್ಯ ತ್ರಿವಿಧ ದಾಸೋಹ ತತ್ವಗಳ ಮೂಲಕ ಇಡೀ ಜನ ಸಮುದಾಯಕ್ಕೆ ಶಕ್ತಿ ತುಂಬಿದವರು ಆದಿಚುಂಚನಗಿರಿಯ
ಬಾಲಗಂಗಾಧರನಾಥ ಸ್ವಾಮೀಜಿ – ಸಿ.ಎನ್. ಅಶ್ವತ್ಥ್‌ ನಾರಾಯಣ್ ಶಾಸಕ 
‘ಬಡವರ ಕಾಮಧೇನು ಚುಂಚಶ್ರೀ’
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ ‘ಸರ್ಕಾರವೂ ಮಾಡಲಾಗದ ರೀತಿಯಲ್ಲಿ ಬಡವರ ಕಲ್ಯಾಣಕ್ಕೆ ಪೂರಕ ಶಕ್ತಿಯಾಗಿ ಶ್ರೀಮಠ ನಿಂತಿದೆ. ಪ್ರತಿ ಕುಟುಂಬದ ಸಬಲತೆಗೆ ಒಂದಲ್ಲ ಒಂದು ರೀತಿಯಲ್ಲಿ ಸಹಕರಿಸಿ ಬಡವರ ಕಾಮಧೇನುವಾಗಿದೆ’ ಎಂದರು. ಇಡೀ ರಾಜ್ಯದಲ್ಲಿ ಸರ್ಕಾರೇತರ ಕೃಷಿ ವಿಜ್ಞಾನ ಕಾಲೇಜು ಕರ್ನಾಟಕ ಸರ್ಕಾರದ ಸಹಕಾರದಿಂದ ಶ್ರೀಗಳ ಆಶೀರ್ವಾದದಿಂದ ಸಾಕಾರಗೊಂಡಿರುವುದು ಶ್ರೀಮಠದ ಹೆಗ್ಗಳಿಕೆಯಲ್ಲೊಂದು. ಮುಂದುವರಿದು ಪಶು ವೈದ್ಯಕೀಯ ಕಾಲೇಜನ್ನೂ ಸ್ಥಾಪಿಸುವ ಗುರುಗಳ ಉದ್ದೇಶವು ಸದ್ಯದಲ್ಲೇ ಕೈಗೂಡಲಿದೆ ಶುಭವಾಗಲಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT