ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಪ್ರೊ.ಬಿ.ಷೇಕ್ ಅಲಿ ಅವರ ಕೃತಿ ಇತಿಹಾಸ ಬರೆಯುವವರಿಗೆ ಮಾದರಿ: ಜಯರಾಂ ರಾಯಪುರ

ಕರ್ನಾಟಕ ಜಲಸಾರಿಗೆ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಂ ರಾಯಪುರ
Published : 18 ಆಗಸ್ಟ್ 2024, 14:31 IST
Last Updated : 18 ಆಗಸ್ಟ್ 2024, 14:31 IST
ಫಾಲೋ ಮಾಡಿ
Comments
ಕರ್ನಾಟಕ ಸಂಘದ ವತಿಯಿಂದ ಮೊದಲ ಬಾರಿಗೆ ಸ್ಥಾಪಿಸಿರುವ ಹ.ಕ.ರಾಜೇಗೌಡ ಅವರ ಹೆಸರಿನಲ್ಲಿ ಶೇಕ್‌ಅಲಿ ಅವರಿಗೆ ಮರಣೋತ್ತರವಾಗಿ ನೀಡಿದ ಪ್ರಶಸ್ತಿಯನ್ನು ಅವರ ಪುತ್ರ ಝಾಕೀರ್‌ ಹುಸೇನ್‌ ಅವರು ₹25 ಸಾವಿರ ಹಾಗೂ ಫಲಕದೊಡನೆ ಸ್ವೀಕರಿಸಿದರು. ನಿರ್ಮಲಾನಂದನಾಥ ಸ್ವಾಮೀಜಿ ಜಯರಾಂ ರಾಯಪುರ ಡಿ.ಕೆ.ರಾಜೇಂದ್ರ ಪ್ರೊ.ಜಯಪ್ರಕಾಶಗೌಡ ಲೋಕೇಶ್‌ ಚಂದಗಾಲು ಇತರರಿದ್ದಾರೆ
ಕರ್ನಾಟಕ ಸಂಘದ ವತಿಯಿಂದ ಮೊದಲ ಬಾರಿಗೆ ಸ್ಥಾಪಿಸಿರುವ ಹ.ಕ.ರಾಜೇಗೌಡ ಅವರ ಹೆಸರಿನಲ್ಲಿ ಶೇಕ್‌ಅಲಿ ಅವರಿಗೆ ಮರಣೋತ್ತರವಾಗಿ ನೀಡಿದ ಪ್ರಶಸ್ತಿಯನ್ನು ಅವರ ಪುತ್ರ ಝಾಕೀರ್‌ ಹುಸೇನ್‌ ಅವರು ₹25 ಸಾವಿರ ಹಾಗೂ ಫಲಕದೊಡನೆ ಸ್ವೀಕರಿಸಿದರು. ನಿರ್ಮಲಾನಂದನಾಥ ಸ್ವಾಮೀಜಿ ಜಯರಾಂ ರಾಯಪುರ ಡಿ.ಕೆ.ರಾಜೇಂದ್ರ ಪ್ರೊ.ಜಯಪ್ರಕಾಶಗೌಡ ಲೋಕೇಶ್‌ ಚಂದಗಾಲು ಇತರರಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT