ಗಾಯಕ ಹುರುಗಲವಾಡಿ ರಾಮಯ್ಯ, ವಿವಿಧ ಸಂಘಟನೆಗಳ ಮುಖಂಡರಾದ ತಗ್ಗಹಳ್ಳಿ ಸುಂದರೇಶ್, ಬಿ.ಪಿ. ಗಿರೀಶ್, ಶಂಕರ್, ಜನಾರ್ದನ, ತರಿಕೆರೆ ಕಾಲೋನಿ ರಮಾನಂದ, ತೋಟದಮನೆ ನಾಗೇಶ್, ಮಹಮ್ಮದ್ ಇಲಿಯಾಜ್, ಕೆ.ಪಿ. ಸುಶೀಲ್ ಕುಮಾರ್, ಕೀಳಘಟ್ಟ ನಂಜುಂಡಯ್ಯ, ಉಮೇಶ, ಶಿವಕುಮಾರ, ಕೊಟ್ಟಿಗೆ ಪುಟ್ಟಸ್ವಾಮಿ, ಅಂಬರೀಶ್, ಹೊಂಬಯ್ಯ ಇದ್ದರು.