ಉಪನ್ಯಾಸಕ ರೇವಣ್ಣ, ರೈತ ಸಂಘದ ಅಧ್ಯಕ್ಷ ಬೋರೇಗೌಡ, ಎಪಿಎಂಸಿ ನಿರ್ದೇಶಕ ಕೆ.ಪಿ.ವೀರಪ್ಪ, ರೈತರಾದ ಕೆ.ಎಂ.ಕೃಷ್ಣೇಗೌಡ, ಕೆ.ಎಂ.ಶಂಕರೇ ಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಎಂ.ಮಂಚೇಗೌಡ, ಕೆ.ಎನ್.ಪ್ರದೀಪ್, ಶ್ರೀಧರ್, ಎಪಿಎಂಸಿ ನಿರ್ದೇಶಕ ಕೆ.ಪಿ.ವೀರಪ್ಪ, ಮುಖಂಡರಾದ ಬಸವಣ್ಣ, ಮುದ್ದೇಗೌಡ, ಕೆ.ಎಂ.ಕೃಷ್ಣೇಗೌಡ, ಮುದ್ದಪ್ಪ ಇದ್ದರು.