ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮಂಡ್ಯ| ಆಮೆಗತಿಯಲ್ಲಿ ಪೌತಿ ಖಾತೆ ಆಂದೋಲನ: ಮೃತರ ಹೆಸರಿನಲ್ಲಿವೆ 37 ಲಕ್ಷ ಪಹಣಿಗಳು

Published : 11 ಜನವರಿ 2025, 23:31 IST
Last Updated : 11 ಜನವರಿ 2025, 23:31 IST
ಫಾಲೋ ಮಾಡಿ
Comments
ಸೌಲಭ್ಯಗಳಿಗೂ ಕತ್ತರಿ:
‘ಜಮೀನು ಮೃತರ ಹೆಸರಿನಲ್ಲಿದ್ದರೆ, ಕೃಷಿ ಸಾಲ ಸಿಗುವುದಿಲ್ಲ. ಬಿತ್ತನೆಬೀಜ, ರಸಗೊಬ್ಬರ, ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ದೊರೆಯುವುದಿಲ್ಲ. ಬೆಳೆ ನಷ್ಟವಾದರೆ ಪರಿಹಾರ ಕೂಡ ಬರುವುದಿಲ್ಲ. ಇಲಾಖೆಯ ಸೌಲಭ್ಯಗಳೂ ಸಿಗುವುದಿಲ್ಲ. ಬೆಳೆ ವಿಮೆ ಮಾಡಿಸಬೇಕೆಂದರೂ ಜಮೀನಿನ ಖಾತೆ ಬದುಕಿರುವವರ ಹೆಸರಿನಲ್ಲಿರಬೇಕು’ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಜಿಲ್ಲೆಯಲ್ಲಿ 2023ರ ಜುಲೈನಿಂದಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪೌತಿ ಖಾತೆ ಆಂದೋಲನ ನಡೆಸುತ್ತಿದ್ದು, ಸುಮಾರು 62 ಸಾವಿರ ಖಾತೆಗಳನ್ನು ಮಾಡಿದ್ದೇವೆ
ಕುಮಾರ, ಜಿಲ್ಲಾಧಿಕಾರಿ, ಮಂಡ್ಯ
ಮರಣ ಪ್ರಮಾಣ ಪತ್ರ, ವಂಶವೃಕ್ಷ, ಪ್ರಸ್ತುತ ಆರ್‌ಟಿಸಿ ದಾಖಲೆಗಳನ್ನು ನಮೂನೆ 19ರ ಅರ್ಜಿಯೊಂದಿಗೆ ನಾಡ ಕಚೇರಿಗೆ ಸಲ್ಲಿಸಿದರೆ, 15 ದಿನಗಳಲ್ಲಿ ನೂತನ ಪಹಣಿ ಸಿಗುತ್ತದೆ
ಶಿವಮೂರ್ತಿ, ಉಪವಿಭಾಗಾಧಿಕಾರಿ ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT