‘ವಿಶ್ವೇಶ್ವರಯ್ಯ ಅವರು ಶ್ರೇಷ್ಠ ತಂತ್ರಜ್ಞರಾಗಿದ್ದರು. ಅದರ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ. ಅವರಿಗೆ ಭಾರತರತ್ನ ಪ್ರಶಸ್ತಿ ಸಿಕ್ಕಿದೆ, ವಿಶ್ವರತ್ನ ಪ್ರಶಸ್ತಿಯನ್ನೇ ಕೊಡಲಿ, ನೊಬೆಲ್ ಪ್ರಶಸ್ತಿ ಸಿಗಲಿ, ಕೆಆರ್ಎಸ್ ಬಳಿಯೇ ಸರ್ದಾರ್ ವಲ್ಲಭಾ ಬಾಯ್ ಪಟೇಲ್ ಪ್ರತಿಮೆಗೂ ಎತ್ತರವಾದ ಪ್ರತಿಮೆ ನಿರ್ಮಿಸಲಿ. ಆದರೆ ನಾಲ್ವಡಿಯವರ ಪಕ್ಕದಲ್ಲಿ ವಿಶ್ವೇಶ್ವರಯ್ಯ ಪ್ರತಿಮೆ ಬರಬಾರದು’ ಎಂದರು.