ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಆಯುಕ್ತ ಅಕ್ಷಯ್ ಶ್ರೀಧರ್, ಜಂಟಿ ಆಯುಕ್ತ ಸಂತೋಷ್ ಕುಮಾರ್, ಪಾಲಿಕೆ ಸದಸ್ಯರಾದ ಲೀಲಾವತಿ ಪ್ರಕಾಶ್, ಡಾ.ಸುಜಯ್ ಭಂಢಾರಿ, ಇನ್ವೆಂಜರ್ ಪ್ರತಿಷ್ಠಾನ ಅಧ್ಯಕ್ಷ ಕೆ.ಸತ್ಯೇಂದ್ರ ಪೈ, ಮಹಾ ಪ್ರಬಂಧಕ ನರಸಿಂಹ ಮಲ್ಯ, ಉದ್ಯಮಿ ಡಿ. ವಾಸುದೇವ್ ಕಾಮತ್, ಹರೀಶ್ ಕಾಮತ್, ಅನಿಲ್ ಸಾಲಿಯನ್ ಮತ್ತು ಮೋಹನ್ ಪೇಡ್ರೆ ಇದ್ದರು.