ಡಿಸಿಪಿ ಗೀತಾ ಪ್ರಸನ್ನ ಹಾಗೂ ಎನ್.ಆರ್.ವಿಭಾಗದ ಎಸಿಪಿ ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಇನ್ಸ್ಪೆಕ್ಟರ್ ಗಳಾದ ಅರುಣ್, ಅಜರುದ್ದೀನ್, ಎಎಸ್ಐ ಪಾಪಣ್ಣ, ಸಿಬ್ಬಂದಿಯಾದ ಮಂಜುನಾಥ್, ಪ್ರಸನ್ನ, ಮಹೇಶ್, ದೊಡ್ಡೇಗೌಡ, ರಮೇಶ್, ಸುನಿಲ್ಕುಮಾರ್, ಈರೇಶ್, ಸುರೇಶ್, ಪರಶುರಾಮ, ಮಂಜು, ಕುಮಾರ, ಶ್ಯಾಂ ಸುಂದರ್ ಕಾರ್ಯಾಚರಣೆ ತಂಡ ದಲ್ಲಿದ್ದರು.