ದೇವರಾಜ ಮೊಹಲ್ಲಾ ನಿವಾಸಿಯಾದ ಇವರು ತಮ್ಮ ಸ್ಕೂಟರ್ ನಲ್ಲಿ ಮಳಿಗೆ ತೆರೆಯಲು ಗಾಡಿ ಲಕ್ಕಣ್ಣ ರಸ್ತೆಯಲ್ಲಿ ಬಂದು ದೇವರಾಜ ಅರಸು ರಸ್ತೆಯನ್ನು ದಾಟುತ್ತಿದ್ದ ವೇಳೆ ಕೆ.ಆರ್.ವೃತ್ತದ ಕಡೆಯಿಂದ ಅರಸು ರಸ್ತೆಯಲ್ಲಿ ವೇಗವಾಗಿ ರಾಯಲ್ ಎನ್ ಫೀಲ್ಡ್ ಬೈಕಿನಲ್ಲಿ ಬಂದ ಸವಾರ ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದಾನೆ. ಕೆಳಗೆ ಬಿದ್ದ ಸತ್ಯನಾರಾಯಣಶೆಟ್ಟಿ ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ.