ಆಂಧ್ರಪ್ರದೇಶದಿಂದ ಸೋಮವಾರ ಕೇರಳ ರಾಜ್ಯಕ್ಕೆ ಬೆಂಗಳೂರು-ಮೈಸೂರು- ನಂಜನಗೂಡು ರಸ್ತೆ ಮಾರ್ಗವಾಗಿ ಸರಕು ಸಾಗಣೆ ವಾಹನದಲ್ಲಿ ಟೊಮೆಟೊ ಕ್ರೇಟ್ಗಳ ಮಧ್ಯೆ ಗಾಂಜಾ ಇಟ್ಟು ಸಾಗಿಸುತ್ತಿದ್ದ ಕೇರಳದ ಮಹಮ್ಮದ್ ಶಫಿ, ಸಲೀಂ,ಶಫೀ ಮಜೀದ್, ಇಬ್ರಾಹಿಂ ಕುಟ್ಟಿ ಬಂಧಿಸಲಾಗಿದೆ. ಸಾಗಣೆದಾರರ ಪತ್ತೆಗಾಗಿ ಮತ್ತಷ್ಟು ತನಿಖೆ ನಡೆಸಲಿದ್ದೇವೆ ಎಂದು ಸುದ್ದಿಗೋಷ್ಠಿ ಹೇಳಿದರು.