ಚಾಮುಂಡಿಬೆಟ್ಟದ ಲಲಿತಾದ್ರಿಪುರ ಗುಡ್ಡ, ಬೆಟ್ಟದ ಮೆಟ್ಟಿಲುಗಳು, ಉತ್ತನಹಳ್ಳಿ ದೇವಸ್ಥಾನದ ರಸ್ತೆ, ನಂದಿ ವಿಗ್ರಹ, ಲಿಂಗಾಂಬುಧಿ ಕೆರೆಯ ಆಸುಪಾಸು, ಕುಕ್ಕರಹಳ್ಳಿ ಕೆರೆ, ರಿಂಗ್ರಸ್ತೆ, ಆರ್.ಟಿ.ನಗರ, ಹೆಬ್ಬಾಳ ಕೈಗಾರಿಕಾ ಪ್ರದೇಶದ ಖಾಲಿ ಜಾಗಗಳು, ಎಪಿಎಂಸಿ ಆಸುಪಾಸು, ನಗರದ ಹೊರವಲಯದಲ್ಲಿನ ಖಾಲಿ ನಿವೇಶನಗಳಿರುವ ಬಡಾವಣೆಗಳು ಅತಿ ಅಪಾಯದ ಸ್ಥಳಗಳೆನಿಸಿವೆ. ಇಲ್ಲೆಲ್ಲ ಪೊಲೀಸರು ಗಸ್ತು ಹೆಚ್ಚಿಸಬೇಕಿದೆ.