ಜಿಲ್ಲಾ ಗ್ರಾಮಾಂತರ ಕಾನೂನು ಘಟಕದ ಅಧ್ಯಕ್ಷ ಪಾಳ್ಯ ಸುರೇಶ್, ನಗರ ಘಟಕದ ಅಧ್ಯಕ್ಷ ವೈದ್ಯನಾಥ್, ಹಿರಿಯ ವಕೀಲರಾದ ಸಿ.ಎಂ.ಜಗದೀಶ್, ಸಿ.ಬಿ.ಬಸವರಾಜ್, ಮಡ್ಡಿಕೆರೆ ಗೋಪಾಲ್, ಆನಂದ್, ಲಕ್ಷ್ಮಣ್, ಮೀನಾಕ್ಷಿ, ಕವಿತಾ, ಮನೋನ್ಮಣಿ ತಮ್ಮ ಅಭಿಪ್ರಾಯ ದಾಖಲಿಸಿದರು. ಇದೇ ಸಂದರ್ಭ ಹಲವು ವಕೀಲರು ಬಿಜೆಪಿ ವಿರುದ್ಧ ಹರಿಹಾಯ್ದರು.