<p>ಹುಣಸೂರು: ಸುದ್ದಿವಾಹಿನಿಯೊಂದರ ವರದಿಗಾರ್ತಿ ಶ್ರುತಿ ಹಾಗೂ ಕ್ಯಾಮೆರಾಮೆನ್ ರಾಮಕೃಷ್ಣ ಎಂಬುವರನ್ನು ಗುರುವಾರ ರಾತ್ರಿ 8 ಜನರ ತಂಡವೊಂದು ಥಳಿಸಿ ಕ್ಯಾಮೆರಾ ಒಡೆದು ಹಾಕಿದೆ.</p>.<p>‘ಇವರು ರೆಹಮತ್ ಮೊಹಲ್ಲಾದಲ್ಲಿ ಹುಣಸೂರು ನಗರಸಭೆ ಚುನಾವಣೆ ಸಂಬಂಧ ಸಮೀಕ್ಷೆ ನಡೆಸಲು ಮತದಾರರನ್ನು ಮಾತನಾಡಿಸುತ್ತಿದ್ದಾಗ ಈ ಘಟನೆ ನಡೆದಿದೆ. ನಗರಸಭೆ ಮಾಜಿ ಸದಸ್ಯ ಮುಜೀಬ್ ಮತ್ತು ಮಕ್ಕಳಾದ ಬಷೀರ್ ಆಹಮ್ಮದ್, ಮತ್ತು ಹಸೀಬ್ ಆಹಮ್ಮದ್ ಸೇರಿದಂತೆ 8 ಜನರ ತಂಡ ಅಡ್ಡಿಪಡಿಸಿ, ಹಲ್ಲೆ ನಡೆಸಿದೆ. ಜತೆಗೆ, ಅವಾಚ್ಯ ಶಬ್ದಗಳಿಂದ ನಿಂದಿಸಿದೆ. ಇವರನ್ನು ಕೂಡಲೇ ಬಂಧಿಸಲಾಗಿದೆ’ ಎಂದು ಸಬ್ಇನ್ಸ್ಪೆಕ್ಟರ್ ಮಹೇಶ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಣಸೂರು: ಸುದ್ದಿವಾಹಿನಿಯೊಂದರ ವರದಿಗಾರ್ತಿ ಶ್ರುತಿ ಹಾಗೂ ಕ್ಯಾಮೆರಾಮೆನ್ ರಾಮಕೃಷ್ಣ ಎಂಬುವರನ್ನು ಗುರುವಾರ ರಾತ್ರಿ 8 ಜನರ ತಂಡವೊಂದು ಥಳಿಸಿ ಕ್ಯಾಮೆರಾ ಒಡೆದು ಹಾಕಿದೆ.</p>.<p>‘ಇವರು ರೆಹಮತ್ ಮೊಹಲ್ಲಾದಲ್ಲಿ ಹುಣಸೂರು ನಗರಸಭೆ ಚುನಾವಣೆ ಸಂಬಂಧ ಸಮೀಕ್ಷೆ ನಡೆಸಲು ಮತದಾರರನ್ನು ಮಾತನಾಡಿಸುತ್ತಿದ್ದಾಗ ಈ ಘಟನೆ ನಡೆದಿದೆ. ನಗರಸಭೆ ಮಾಜಿ ಸದಸ್ಯ ಮುಜೀಬ್ ಮತ್ತು ಮಕ್ಕಳಾದ ಬಷೀರ್ ಆಹಮ್ಮದ್, ಮತ್ತು ಹಸೀಬ್ ಆಹಮ್ಮದ್ ಸೇರಿದಂತೆ 8 ಜನರ ತಂಡ ಅಡ್ಡಿಪಡಿಸಿ, ಹಲ್ಲೆ ನಡೆಸಿದೆ. ಜತೆಗೆ, ಅವಾಚ್ಯ ಶಬ್ದಗಳಿಂದ ನಿಂದಿಸಿದೆ. ಇವರನ್ನು ಕೂಡಲೇ ಬಂಧಿಸಲಾಗಿದೆ’ ಎಂದು ಸಬ್ಇನ್ಸ್ಪೆಕ್ಟರ್ ಮಹೇಶ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>