ಏಳು ಎಂಟನೆ ತರಗತಿ ಮಕ್ಕಳು ಕನ್ನಡಾಭಿಮಾನ ಕುರಿತ ಸಿನಿಮಾ ಹಾಡುಗಳನ್ನು ಪ್ರಸ್ತುತಪಡಿಸಿದರು.
ಹತ್ತನೇ ತರಗತಿ ಮಕ್ಕಳು, 'ಉಳ್ಳವರು ಶಿವಾಲಯವ ಮಾಡುವರು' ವಚನ, 'ಜೋಗದ ಸಿರಿ ಬೆಳಕಿನಲ್ಲಿ' ಭಾವಗೀತೆ ಹಾಡಿದರು. ನಂತರ, ಪೋಷಕರಾದ ಪ್ರಸಾದ, ಬರ್ಟಿ ಒಲಿವರಾ, ಡಾ.ಮನೋಹರ, ಕಾಜು ಸಾಹೇಬ ಗೀಗಿ ಪದ ಹಾಡಿ ಮಕ್ಕಳಿಂದ ಚಪ್ಪಾಳೆ ಗಿಟ್ಟಿಸಿದರು.