ಮೈಸೂರು ದಕ್ಷಿಣ ವಲಯ ಐಜಿಪಿ ಉಮೇಶ್ಕುಮಾರ್, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಚಾಮರಾಜನಗರ ಎಸ್.ಪಿ ಧಮೇಂದ್ರಕುಮಾರ್ ಮೀನಾ, ಹಾಸನ ಎಸ್.ಪಿ ಚೇತನ್ಸಿಂಗ್ ರಾಥೋರ್, ಕೊಡಗು ಎಸ್.ಪಿ ಸುಮನ್ ಡಿ.ಪಣ್ಣೇಕರ್, ಮಂಡ್ಯ ಎಸ್.ಪಿ ಶಿವಪ್ರಕಾಶ್ ದೇವರಾಜ್, ಮೈಸೂರು ಹೆಚ್ಚುವರಿ ಎಸ್.ಪಿ ಸ್ನೇಹಾ, ಮೈಸೂರು ನಗರ ಡಿಸಿಪಿ ಮುತ್ತುರಾಜ್ ಸಭೆಯಲ್ಲಿದ್ದರು.