ತಮಟೆ, ನಗಾರಿ ವಾದ್ಯಗಳು, ಡೊಳ್ಳುಕುಣಿತ, ಶಿವಮೊಗ್ಗದ ಯುವರಾಜ್ ಅವರ ಜಾಂಜ್ ಮೇಳವು ವಿಶೇಷ ಎನಿಸಿತ್ತು. ತಾಯೂರಿನ ಸಿದ್ದರಾಜು ಅವರ ಮರಗಾಲು ದಸರಾ ಮೆರವಣಿಗೆಯನ್ನು ನೆನಪಿಸಿತು. ಕೆ.ಆರ್.ನಗರದಿಂದ ಬಂದಿದ್ದ ಕಲಾವಿದರು ಪ್ರದರ್ಶಿಸಿ ಹುಲಿವೇಷ, ವೀರಮಕ್ಕಳಕುಣಿತ, ದೊಣ್ಣೆವರಸೆಗಳು ಮಕ್ಕಳನ್ನು ಬಹುವಾಗಿ ಸೆಳೆದವು.