ಪೊಲೀಸರು ಕಳೆದ 14 ತಿಂಗಳುಗಳಿಂದ ವಾರಸುದಾರರಿಗೆ ಹುಡುಕಾಟ ನಡೆಸುತ್ತಿದ್ದರು. ರಾಜ್ಯದ ಎಲ್ಲ ಠಾಣೆಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ಅವರು ತಮಿಳುನಾಡಿನ ರೈಲ್ವೆ ರೆಕಾರ್ಡ್ ಬ್ಯೂರೊವನ್ನು ಸಂಪರ್ಕಿಸಿದರು. ಚಿನ್ನಾಭರಣಗಳಿರುವ ಬ್ಯಾಗ್ ಕಳೆದುಕೊಂಡಿರುವ ಕುರಿತು ಸುರೇಶ್ಕುಮಾರ್ ಅವರು ಸೇಲಂನಲ್ಲಿ ದೂರು ದಾಖಲಿಸಿದ್ದು ಪತ್ತೆಯಾಯಿತು.