ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಜಿ.ಪಂ ಸದಸ್ಯ ಅಚ್ಚುತಾನಂದ, ನಾಗರತ್ನಾ, ಮಾಜಿ ಶಾಸಕ ಸೋಮಶೇಖರ್, ಕೆ.ಮರೀಗೌಡ, ಮಂಜುಳಾ ಮಾನಸ, ಮಂಜುಳಾ ರಾಜ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಚಿರ್ನಳ್ಳಿ ಶಿವಣ್ಣ, ಕೆಪಿಸಿಸಿ ವಕ್ತಾರೆ ಐಶ್ವರ್ಯಾ ಮಹದೇವ್, ವಿಧಾನ ಪರಿಷತ್ ಮಾಜಿ ಸದಸ್ಯ ಪುಟ್ಟಸಿದ್ದಶೆಟ್ಟಿ, ದಿಡ್ಡಹಳ್ಳಿ ರಘು, ಕೋಳಿಪ್ರಕಾಶ್, ಸಣ್ಣಪ್ಪ, ಹಾಡ್ಯ ಮಹದೇವಸ್ವಾಮಿಉಪಸ್ಥಿತರಿದ್ದರು.