ಹುಲ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್, ನಿರ್ದೇಶಕರಾದ ಲಕ್ಷ್ಮಿ, ಬಸವರಾಜು, ಎಚ್.ಎಸ್.ಗಿರಿರಾಜು, ಎಚ್.ಎಂ.ರೇವಣ್ಣ, ಮಂಜುಳಾ ಪ್ರಕಾಶ್, ಎಚ್.ಟಿ.ಬಸವರಾಜು, ಮುಖಂಡರಾದ ರಾಘವೇಂದ್ರ, ಮಹದೇವಸ್ವಾಮಿ, ಪ್ರಭುಸ್ವಾಮಿ, ಶಿವು, ಶ್ರೀಕಂಠ, ಎಚ್.ಟಿ.ಮಹೇಶ್, ನಾಗೇಶ್, ಲೋಕೇಶ್, ಕುಮಾರ್, ಯೋಗೀಶ್, ಶ್ರೀಕಾಂತ ಸೇರಿದಂತೆ 25ಕ್ಕೂ ಹೆಚ್ಚಿನ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೇರಿದರು. ಅವರಿಗೆ ಶಾಸಕರಾದ ದರ್ಶನ್ ಧ್ರುವನಾರಾಯಣ ಹಾಗೂ ರವಿಶಂಕರ್ ಪಕ್ಷದ ಬಾವುಟ, ಶಾಲು ಹೊದಿಸಿ ಬರಮಾಡಿಕೊಂಡರು.