‘ಆತ ನಾಲ್ಕು ತಿಂಗಳು ಸಪ್ಲೈಯರ್ ಆಗಿ ಕೆಲಸ ಮಾಡಿದ್ದ. ಕೊಲೆಯಾದ ಹಿಂದಿನ ದಿನ ₹5 ಸಾವಿರ ಮುಂಗಡ ಹಣ ಪಡೆದು ಸಂಜೆ ಸಮಾರು 4.30ಕ್ಕೆ ಯಾರಿಗೂ ಹೇಳದೆ ಹುಬ್ಬಳ್ಳಿಗೆ ಹೊರಟು ಹೋಗಿದ್ದ. ಪೊಲೀಸರ ವಿಚಾರಣೆ ಸಮಯದಲ್ಲಿ ಅಗತ್ಯ ಮಾಹಿತಿ ನೀಡಿದ್ದೇವೆ’ ಎಂದು ಹೋಟೆಲ್ ಮಾಲೀಕ ಗೋವರ್ಧನ್ ‘ಪ್ರಜಾವಾಣಿ’ಗೆ ತಿಳಿಸಿದರು.