31ರ ಸಂಜೆ 6ರಿಂದ 7ರವರೆಗೆ ಹರೇ ಶ್ರೀನಿವಾಸ ಭಜನಾ ಮಂಡಳಿಯಿಂದ ಭಜನೆ, ಫೆ.1ರಂದು ಚಿನ್ಮಯ ಭಜನಾ ಮಂಡಳಿ ಸದಸ್ಯರಿಂದ ಭಜನೆ, ಫೆ.2ರಂದು ವಿದುಷಿ ನಾಗಶ್ರೀ ಅವರಿಂದ ಹರಿನಾಮ ಸಂಕೀರ್ತನೆ ಕಾರ್ಯಕ್ರಮವಿದ್ದು, ಅವರಿಗೆ ಕಲಾವಿದ ಸುಜಯೀಂದ್ರ ರಾವ್ (ತಬಲಾ) ಮತ್ತು ರವಿಶಂಕರ್ (ಕೀಬೋರ್ಡ್)ನಲ್ಲಿ ಸಾಥ್ ನೀಡಲಿದ್ದಾರೆ. ಫೆ.3ರಂದು ವಿಶ್ವೇಶ ಕೃಷ್ಣ ಭಜನಾ ಮಂಡಳಿಯಿಂದ ದಾಸರ ಪದಗಳ ಗಾಯನ ಕಾರ್ಯಕ್ರಮವಿದೆ.