2015ರ ಜುಲೈ 2ರಂದು ಸರಸ್ವತಿಪುರಂನ ಕಾಂತರಾಜ ಅರಸು ರಸ್ತೆಯಲ್ಲಿ ಕಾಳೇಗೌಡ ಅವರು ಹಲಸಿನ ಹಣ್ಣನ್ನು ಮಾರಾಟ ಮಾಡುತ್ತಿದ್ದಾಗ ಬಂದ ಟಿ.ನಿತ್ಯಾನಂದ ತಾನು ರೌಡಿ, ಉಚಿತವಾಗಿ ಹಣ್ಣು ನೀಡುವಂತೆ ಬೆದರಿಸಿದ್ದನು. ಇದಕ್ಕೆ ಒಪ್ಪದಿದ್ದ ಕಾಳೇಗೌಡನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯೊಂದ ತಲೆಗೆ ಮಾರಣಾಂತಿಕವಾಗಿ ಹೊಡೆದು ಹಲ್ಲೆ ಮಾಡಿದ್ದನು.