ಸಾಧಕರಿಗೆ ಸನ್ಮಾನ: ಟಿ.ತ್ಯಾಗರಾಜು, ರವಿಕುಮಾರ್, ಕೆ.ನಾಗರಾಜು, ಲಕ್ಷ್ಮೀ ಮೈಸೂರು, ಎಂ.ಪಿ.ಶಿವಕುಮಾರಿ, ಎಂ.ಡಿ.ಸುದೀಪ್, ಜಗನ್ನಾಥ್, ಪ್ರಮೀಳಾ ರಾಜ್, ಆಶಾಲತಾ ಚನ್ನಪಟ್ಟಣ, ಮಾಲಾ ಮೂರ್ತಿ, ಮಮತಾ ಶ್ರೀಧರ್, ಟಿ.ಜಿ.ವಿಮಲಾ, ಲತಾ ಕೆ.ಎಸ್.ಹೆಗಡೆ, ಗೀತಾ ಲೋಕೇಶ್, ಪರಿಮಳ ಐವರ್ನಾಡು, ಟಿ.ಎಸ್.ಬಳ್ಳಾರಿ ಗೌಡ, ದಿನಮಣಿ ಹೇಮರಾಜ್, ರೇಣುಕಾ ಬಾದಾಮಿ, ಪುಷ್ಪಾ ನಾಗತಿಹಳ್ಳಿ, ಶೋಭಿತಾ ಮೈಸೂರು ಅವರಿಗೆ ಕನ್ನಡ ಕಂಠೀರವ ಹಾಗೂ ಲಕ್ಷ್ಮಮ್ಮಣ್ಣಿ ಪ್ರಶಸ್ತಿ ನೀಡಲಾಯಿತು.