ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ಬೆಟ್ಟದಪುರ ಮಠದ ಸ್ವಾಮೀಜಿ, ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಿ, ಉಪಾಧ್ಯಕ್ಷೆ ನೀಲಮ್ಮ, ಇಒ ಸತೀಶ್, ಮಿರ್ಲೆ ಅಣ್ಣೇಗೌಡ, ಸಿಪಿಐ ಶ್ರೀಕಾಂತ್, ಕುಪ್ಪಳ್ಳಿ ಸೋಮು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮೆಡಿಕಲ್ ರಾಜಣ್ಣ, ನಗರಾಧ್ಯಕ್ಷ ದೊಡ್ಮನೆ ಮಂಜು, ಪಿಡಿಒ ಎಚ್.ಡಿ.ಮಂಜುನಾಥ್, ಎ.ಟಿ.ಸೋಮಶೇಖರ್, ಸುಧಾ ರೇವಣ್ಣ ಉಪಸ್ಥಿತರಿದ್ದರು.