ಕಿಂದರಿಜೋಗಿ ಆವರಣದಲ್ಲಿ ನಡೆದ ‘ಜನಪದ ಉತ್ಸವ’ದಲ್ಲಿ ‘ಕಳರಿ ಪಯಟ್ಟು’ ಸಾಹಸ ಕಲೆ ಪ್ರದರ್ಶಿಸಿದ ಕೇರಳದ ಥೈನೇರಿಯ ವೇಣುಗೋಪಾಲ್ ಮತ್ತು ತಂಡದ ಸದಸ್ಯರು ಬೆಂಕಿಯ ರಿಂಗ್ಗಳಲ್ಲಿ ಹುಲಿಯಂತೆ ಜಿಗಿದರು
ಬಿಳಿಗಿರಿರಂಗನಬೆಟ್ಟದ ಬಸವರಾಜು ಮತ್ತು ತಂಡದವರು ಪ್ರದರ್ಶಿಸಿದ ‘ಸೋಲಿಗರ ನೃತ್ಯ’
ವನರಂಗದಲ್ಲಿ ಮುಂಬೈನ ತಮಾಷಾ ಥಿಯೇಟರ್ ಕಲಾವಿದರು ಸಪನ್ ಸರನ್ ನಿರ್ದೇಶನದಲ್ಲಿ ‘ಸೇಮ್ ಟು ಸೇಮ್ ಬಟ್ ಡಿಫರೆಂಟ್’ ನಾಟಕ ಅಭಿನಯಿಸಿದರು
ಕಿರುರಂಗಮಂದಿರದಲ್ಲಿ ಚಾಮರಾಜನಗರದ ರಂಗವಾಹಿನಿ ತಂಡದವರು ಅಭಿನಯಿಸಿದ ಹನೂರು ಚನ್ನಪ್ಪ ರಚನೆಯ ‘ಬೆಲ್ಲದ ದೋಣಿ’ ನಾಟಕ