ಗುರುವಾರ, 15 ಜನವರಿ 2026
×
ADVERTISEMENT
ADVERTISEMENT

ಮೈಸೂರು: ಎದೆ ಝಲ್ಲೆನಿಸಿದ ‘ಕಳರಿ’ ಸಾಹಸ

Published : 15 ಜನವರಿ 2026, 6:12 IST
Last Updated : 15 ಜನವರಿ 2026, 6:12 IST
ಫಾಲೋ ಮಾಡಿ
Comments
ಕಿಂದರಿಜೋಗಿ ಆವರಣದಲ್ಲಿ ನಡೆದ ‘ಜನಪದ ಉತ್ಸವ’ದಲ್ಲಿ ‘ಕಳರಿ ಪಯಟ್ಟು’ ಸಾಹಸ ಕಲೆ ಪ್ರದರ್ಶಿಸಿದ  ಕೇರಳದ ಥೈನೇರಿಯ ವೇಣುಗೋಪಾಲ್‌ ಮತ್ತು ತಂಡದ ಸದಸ್ಯರು ಬೆಂಕಿಯ ರಿಂಗ್‌ಗಳಲ್ಲಿ ಹುಲಿಯಂತೆ ಜಿಗಿದರು 
ಕಿಂದರಿಜೋಗಿ ಆವರಣದಲ್ಲಿ ನಡೆದ ‘ಜನಪದ ಉತ್ಸವ’ದಲ್ಲಿ ‘ಕಳರಿ ಪಯಟ್ಟು’ ಸಾಹಸ ಕಲೆ ಪ್ರದರ್ಶಿಸಿದ  ಕೇರಳದ ಥೈನೇರಿಯ ವೇಣುಗೋಪಾಲ್‌ ಮತ್ತು ತಂಡದ ಸದಸ್ಯರು ಬೆಂಕಿಯ ರಿಂಗ್‌ಗಳಲ್ಲಿ ಹುಲಿಯಂತೆ ಜಿಗಿದರು 
 ‘ಕಳರಿ’ ಕಲೆಯ ರೋಚಕ ದೃಶ್ಯ 
 ‘ಕಳರಿ’ ಕಲೆಯ ರೋಚಕ ದೃಶ್ಯ 
ಬಿಳಿಗಿರಿರಂಗನಬೆಟ್ಟದ ಬಸವರಾಜು ಮತ್ತು ತಂಡದವರು ಪ್ರದರ್ಶಿಸಿದ ‘ಸೋಲಿಗರ ನೃತ್ಯ’
ಬಿಳಿಗಿರಿರಂಗನಬೆಟ್ಟದ ಬಸವರಾಜು ಮತ್ತು ತಂಡದವರು ಪ್ರದರ್ಶಿಸಿದ ‘ಸೋಲಿಗರ ನೃತ್ಯ’
ವನರಂಗದಲ್ಲಿ ಮುಂಬೈನ ತಮಾಷಾ ಥಿಯೇಟರ್‌ ಕಲಾವಿದರು ಸಪನ್ ಸರನ್ ನಿರ್ದೇಶನದಲ್ಲಿ ‘ಸೇಮ್‌ ಟು ಸೇಮ್‌ ಬಟ್‌ ಡಿಫರೆಂಟ್‌’ ನಾಟಕ ಅಭಿನಯಿಸಿದರು
ವನರಂಗದಲ್ಲಿ ಮುಂಬೈನ ತಮಾಷಾ ಥಿಯೇಟರ್‌ ಕಲಾವಿದರು ಸಪನ್ ಸರನ್ ನಿರ್ದೇಶನದಲ್ಲಿ ‘ಸೇಮ್‌ ಟು ಸೇಮ್‌ ಬಟ್‌ ಡಿಫರೆಂಟ್‌’ ನಾಟಕ ಅಭಿನಯಿಸಿದರು
ಕಿರುರಂಗಮಂದಿರದಲ್ಲಿ ಚಾಮರಾಜನಗರದ ರಂಗವಾಹಿನಿ ತಂಡದವರು ಅಭಿನಯಿಸಿದ ಹನೂರು ಚನ್ನಪ್ಪ ರಚನೆಯ ‘ಬೆಲ್ಲದ ದೋಣಿ’ ನಾಟಕ  
ಕಿರುರಂಗಮಂದಿರದಲ್ಲಿ ಚಾಮರಾಜನಗರದ ರಂಗವಾಹಿನಿ ತಂಡದವರು ಅಭಿನಯಿಸಿದ ಹನೂರು ಚನ್ನಪ್ಪ ರಚನೆಯ ‘ಬೆಲ್ಲದ ದೋಣಿ’ ನಾಟಕ  
ಕೆ.ಮನು
ಕೆ.ಮನು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT