‘ಇವರ ಇಬ್ಬರು ಪುತ್ರರು ಸ್ವೀಡನ್ನಿಂದ ಮಂಗಳವಾರ ಬಂದಿದ್ದಾರೆ. ಬದುಕಿದ್ದಾಗ ತಂದೆ, ತಾಯಿಯವರು ಧಾರ್ಮಿಕ ವಿಧಿ ವಿಧಾನಗಳನ್ನು ನಂಬುತ್ತಿರಲಿಲ್ಲ. ಹಾಗಾಗಿ, ಅವರ ಅಂತ್ಯಕ್ರಿಯೆಯಲ್ಲೂ ಅವುಗಳನ್ನು ಅನುಸರಿಸದೇ ಇರಲು ಪುತ್ರರು ನಿರ್ಧರಿಸಿದ್ದಾರೆ’ ಎಂದು ರಂಗಕರ್ಮಿ ಎಚ್.ಜನಾರ್ದನ್ ‘ಪ್ರಜಾವಾಣಿ’ಗೆ ತಿಳಿಸಿದರು.