ಭಾನುವಾರ, 24 ಆಗಸ್ಟ್ 2025
×
ADVERTISEMENT
ADVERTISEMENT

ಮೈಸೂರು: ಅರಮನೆ ಅಂಗಳದಲ್ಲಿ ಕಾಡಿನ ಮಕ್ಕಳ ಕಲರವ

ದಸರಾ ಗಜಪಡೆಯ ಮಾವುತರು ಮತ್ತು ಕಾವಾಡಿಗರ ಮಕ್ಕಳಿಗಾಗಿ ತಾತ್ಕಾಲಿಕ ಶಾಲೆ
ರಾಘವೇಂದ್ರ ಎಂ.ವಿ
Published : 24 ಆಗಸ್ಟ್ 2025, 5:45 IST
Last Updated : 24 ಆಗಸ್ಟ್ 2025, 5:45 IST
ಫಾಲೋ ಮಾಡಿ
Comments
ಮೈಸೂರಿನ ಅರಮನೆ ಅಂಗಳದ ತಾತ್ಕಾಲಿಕ ಶಾಲೆಯಲ್ಲಿರುವ ಮಾವುತರ ಹಾಗೂ ಕಾವಡಿಗರ ಮಕ್ಕಳಿಗೆ ಶಿಕ್ಷಕಿ  ದಿವ್ಯ ಪ್ರಿಯದರ್ಶಿನಿ ಅವರಿಂದ ಯೋಗ ಪಾಠ ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ಮೈಸೂರಿನ ಅರಮನೆ ಅಂಗಳದ ತಾತ್ಕಾಲಿಕ ಶಾಲೆಯಲ್ಲಿರುವ ಮಾವುತರ ಹಾಗೂ ಕಾವಡಿಗರ ಮಕ್ಕಳಿಗೆ ಶಿಕ್ಷಕಿ  ದಿವ್ಯ ಪ್ರಿಯದರ್ಶಿನಿ ಅವರಿಂದ ಯೋಗ ಪಾಠ ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ಮೋಸಿನ್ ತಾಜ್
ಮೋಸಿನ್ ತಾಜ್
ತಾರುಣ್ಯ
ತಾರುಣ್ಯ
ಆಟದ ಮೂಲಕ ಚಟುವಟಿಕೆ ಕಲಿಸುವುದರೊಂದಿಗೆ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ
ಮೋಸಿನ್ ತಾಜ್ ಶಿಕ್ಷಕಿ ಚಾಮುಂಡಿಪುರಂ ವಿಎಂಇ ಬಾಲಬೋಧಿನಿ ಶಾಲೆ
ಪಾಠ ಚೆನ್ನಾಗಿದೆ ಹೇಳಿಕೊಡುತ್ತಾರೆ. ಅರಮನೆಯ ಮುಂದೆಯೇ ಓದುತ್ತಿರುವುದರಿಂದ ತುಂಬಾ ಸಂತೋಷವಾಗುತ್ತಿದೆ. ಇದು ಹೊಸ ಅನುಭವ
ತಾರುಣ್ಯ, 9ನೇ ತರಗತಿ ವಿದ್ಯಾರ್ಥಿನಿ
ಗಜಪಡೆಯ ಎರಡನೇ ತಂಡದಲ್ಲಿ ಬರಲಿರುವ 5 ಆನೆಗಳ ಮಾವುತ ಕಾವಾಡಿಗಳ ಮಕ್ಕಳೂ ಸೇರಿ 40ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಕಲಿಯಲಿದ್ದಾರೆ
ಐ.ಬಿ.ಪ್ರಭುಗೌಡ, ಡಿಸಿಎಫ್
ಅರಮನೆ ಆವರಣದ ಶಾಲೆಯಲ್ಲಿ ನಮ್ಮ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವುದು ಸಂತೋಷ. ಎಲ್ಲ ಸೌಲಭ್ಯ ನೀಡಿದ್ದಾರೆ
ನಂಜುಂಡಸ್ವಾಮಿ, ಕಾವಾಡಿಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT