‘ಆ ಭಾಗದ ಜನರಲ್ಲಿ ಜಾಗೃತಿ ಮೂಡಿಸಬೇಕು, ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಶಸ್ತ್ರಸಜ್ಜಿತ ಸಿಬ್ಬಂದಿಯನ್ನು ಕಾವಲುಗಾರರನ್ನಾಗಿ ನಿಯೋಜಿಸಬೇಕೆಂದು ತಿಳಿಸಿದ್ದೇನೆ. ಮತ್ತೆ ಹೆಚ್ಚಿನ ಬಲಿ ಕೊಡಲಾಗುವುದಿಲ್ಲ. ಅದೇ ತಾಲ್ಲೂಕಿನಲ್ಲಿ ಇತ್ತೀಚೆಗೆ ಚಿರತೆಯೊಂದನ್ನು ಸೆರೆ ಹಿಡಿಯಲಾಗಿತ್ತು. ಈಗ ದಾಳಿ ಮಾಡಿರುವ ಚಿರತೆಯನ್ನೂ ಆದಷ್ಟು ಬೇಗ ಸೆರೆ ಹಿಡಿಯಲಾಗುವುದು’ ಎಂದು ತಿಳಿಸಿದರು.