ವೀರನಗೆರೆ ನಾಯಕ ಸಮಾಜದ ಮುಖಂಡರಾಗಿದ್ದರು. ಹೂವಿನ ನಾರಾಯಣಪ್ಪ ಎಂದೇ ಖ್ಯಾತರಾಗಿದ್ದರು. ವೀರನಗೆರೆ ವಾರ್ಡ್ನಿಂದ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ 2 ಬಾರಿ ಗೆದ್ದಿದ್ದರು. ಬಿಸಿಎಂ(ಎ) ಬದಲಿಗೆ ಎಸ್ಟಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ಆರ್.ರವೀಂದ್ರಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು. ಸದಸ್ಯತ್ವ ರದ್ದುಗೊಳಿಸಿ ಹೈಕೋರ್ಟ್ ಆದೇಶ ನೀಡಿತ್ತು. ಬಳಿ, ಉಪ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ರಾಜಕೀಯದಿಂದಲೂ ದೂರ ಉಳಿದಿದ್ದರು.