ಸೋಮವಾರ, 22 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮೈಸೂರು | ಯದುವೀರ್ ಖಾಸಗಿ ದರ್ಬಾರ್‌ ಇಂದಿನಿಂದ

11ನೇ ದರ್ಬಾರ್ l ಸಾರ್ವಜನಿಕರಿಗೆ ನಿರ್ಬಂಧ
Published : 22 ಸೆಪ್ಟೆಂಬರ್ 2025, 4:50 IST
Last Updated : 22 ಸೆಪ್ಟೆಂಬರ್ 2025, 4:50 IST
ಫಾಲೋ ಮಾಡಿ
Comments
ವಿಜಯಯಾತ್ರೆ ಶಮಿ ಪೂಜೆ
ಅ.2ರ ವಿಜಯದಶಮಿಯಂದು ಪಟ್ಟದ ಆನೆ ಕುದುರೆ ಮತ್ತು ಹಸು ಆನೆಬಾಗಿಲಿಗೆ ಬರಲಿದ್ದು ಬೆಳಿಗ್ಗೆ 10.50ರಿಂದ 11.10ರೊಳಗೆ ಖಾಸಾ ಆಯುಧಗಳೊಂದಿಗೆ ಯದುವೀರ್ ವಿಜಯ ಯಾತ್ರೆಗೆ ಹೊರಡುವರು. ಭುವನೇಶ್ವರಿ ದೇಗುಲದಲ್ಲಿ ಶಮಿ ಪೂಜೆ ನಡೆಯಲಿದೆ. ಚಾಮುಂಡೇಶ್ವರಿ ದೇವಿಯ ಮೂರ್ತಿ ಹಾಗೂ ಆಯುಧಗಳೊಂದಿಗೆ ಕನ್ನಡಿ ತೊಟ್ಟಿಗೆ ತರುವರು.   ಪಟ್ಟದ ಆನೆಯಾಗಿ ‘ಶ್ರೀಕಂಠ’ ಹಾಗೂ ನಿಶಾನೆ ಆನೆಯಾಗಿ ‘ಏಕಲವ್ಯ’ ಜವಾಬ್ದಾರಿ ನಿರ್ವಹಿಸಲಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT