‘ಸಮ್ಮೇಳನದಲ್ಲಿ ಯೋಗದ ಇತಿಹಾಸ, ಪತಂಜಲಿಯ ಯೋಗಸೂತ್ರಗಳಲ್ಲಿ ವೈಜ್ಞಾನಿಕತೆ, ಭಗವದ್ಗೀತೆ, ಚಿಕಿತ್ಸೆಯಾಗಿ, ಅಧ್ಯಾತ್ಮ ಸಾಧನೆಗಾಗಿ ಯೋಗ ಮುಂತಾದ ವೈಜ್ಞಾನಿಕ ನೋಟವನ್ನು ಬಿಂಬಿಸುವ ವಿಚಾರಗೋಷ್ಠಿಗಳು ನಡೆಯಲಿದ್ದು, ಎಚ್.ವಿ. ನಾಗರಾಜರಾವ್, ನಾ. ಸೋಮೇಶ್ವರ, ನಾರಾಯಣ ಹೆಗ್ಗಡೆ, ಎಂ.ಪಿ. ವಿಜಯಕುಮಾರ್, ಯು.ಜೆ. ಆದರ್ಶ ವಿಚಾರ ಮಂಡಿಸಲಿದ್ದಾರೆ’ ಎಂದು ಹೇಳಿದರು.